ಗಾಂಧಿ-ಅಂಬೇಡ್ಕರ್ ಚಾರಿತ್ರಿಕ ಮುಖಾಮುಖಿ
ಕುಂದಾಪುರ ಸಮುದಾಯವು ಗಾಂದಿಜಯಂತಿಯಂದು ಆಯೋಜಿಸಿದ್ದ ವರ್ತಮಾನದ ಜೊತೆ ಅಂಬೇಡ್ಕರ್ ಮರು ಓದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮುಖ್ಯ ಉಪನ್ಯಾಸಕರಾದ ಶ್ರೀ ವಾಸುದೇವ ಬೆಳ್ಳೆ ಇವರು ಗಾಂಧಿ ಮತ್ತು ಅಂಬೇಡ್ಕರ್ ತಮ್ಮ ಗುರಿಯಲ್ಲಿ ಮುಖ್ಯ ವ್ಯತ್ಯಾಸಗಳನ್ನು ಹೊಂದಿರದಿದ್ದರೂ ಆರಿಸಿಕೊಂಡ ಮಾರ್ಗದಿಂದಾಗಿಯೇ ಎಂದೂ ಕೂಡದ […]